ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್
Submitted by ಸುದ್ದಿ-ಬ್ಯೂರೋ on Tue, 29/04/2008 - 15:09.
ವಿಜಯ ಕರ್ನಾಟಕ ದಿನಪತ್ರಿಕೆಯ ಕೃಷಿ ವಿಜಯ ವಿಭಾಗದ ಹನಿಗೂಡಿಸೋಣ ಎಂಬ ಅಂಕಣದಲ್ಲಿ ಮೂಡಿಬಂದ ಈ ಶೀರ್ಷಿಕೆಯ ಲೇಖನ ಶ್ರೀ ಪಡ್ರೆಯವರದು.
ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ತೆರೆದ ಬಾವಿಗಳನ್ನು ನೀರಿನ ಟ್ಯಾಂಕುಗಳನ್ನಾಗಿ ಉಪಯೋಗಿಸುವ ವಸ್ತು ವಿಷಯವನ್ನು ಈ ಲೇಖನವು ಹೊಂದಿದೆ.
ರತ್ನಗಿರಿ ಜಿಲ್ಲೆಯ ಸಮುದ್ರತೀರದ ವೆಲ್ನೇಶ್ವರ್ ಗ್ರಾಮ. ಇಲ್ಲಿನ ವೆಲ್ನೇಶ್ವರ ದೇಗುಲದಿಂದಾಗಿ ಊರಿಗೆ ಈ ಹೆಸರು. <!--break--> ಯಾತ್ರಿಗಳಿಗೆ ದೇಗುಲದ ಭಕ್ತ ನಿವಾಸ ನೆರಳು, ವಸತಿ, ಊಟ ಕೊಡುತ್ತದೆ.
ಜಂಬಿಟ್ಟಿಗೆ ಮಣ್ಣಿನ ಈ ಪ್ರದೇಶದಲ್ಲಿ ಕೊಳವೆಬಾವಿ ಉಪ್ಪು ನೀರನ್ನೇ ಕೊಟ್ಟೀತು. ಹಾಗಾಗಿ, ಇಲ್ಲಿ ತೆರೆದ ಬಾವಿಗಳೇ ನೀರಿನ ಮೂಲ. ಹೆಚ್ಚಿನವು ಏಪ್ರಿಲ್ ನಲ್ಲೇ ಬತ್ತಿ ಬಿಡುತ್ತವೆ.
ಕೃಪೆ: ವಿಜಯ ಕರ್ನಾಟಕ, ಬುಧವಾರ 16 ಏಪ್ರಿಲ್, 2008; ಅಂಕಣ: ಹನಿಗೂಡಿಸೋಣ, ಲೇಖನ: ಶ್ರೀ ಪಡ್ರೆ
- ಸುದ್ದಿ-ಬ್ಯೂರೋ's blog
- 353 reads
Poll
Recent comments
- Very gud pic..
4 hours 21 min ago - exess water from krishna
1 day 23 hours ago - bahala cennagide _ ee bhaavi
1 week 4 hours ago - hai ee photo tumba
1 week 1 day ago - ಶ್ಯಾಮ್
1 week 4 days ago - ಬೃಹತ್
1 week 5 days ago - idu "ನಮ್ಮ
1 week 5 days ago - ವಸಂತ್,
ಈ
1 week 6 days ago - Sooper!
2 weeks 5 hours ago - ಹೌದು ನಾನು
2 weeks 6 hours ago
Recent blog posts
- ಮಳೆ
- ನಮ್ಮ ಕೊಳವೆ ಬಾವಿಯ ಮರುಪೂರಣ
- ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!
- ಮನೆಯ ಮೇಲೆ ಹರಿದ ನೀರು ತುಂಬಿಡಲು ಹೀಗೊಂದು ವಿಧಾನ
- ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
- ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ
- ಮರಗಳು ಮಾಡುವ ಮಳೆ ನೀರು ಕೊಯ್ಲು
- ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್
- ನಾಗರೀಕರಿಗಿಲ್ಲ ಕಾಳಜಿ
- ಮಳೆನೀರು ಸಂಗ್ರಹ ನಿರ್ವಹಣೆ ಪ್ರಾತ್ಯಕ್ಷಿಕೆ

ಹೊಸ ಕಾಮೆಂಟ್ ಸೇರಿಸಿ